Latest Past Events

ಶ್ರೀನಿವಾಸ ಕಲ್ಯಾಣೋತ್ಸವ

ದಿನಾಂಕ 29-12-2021ನೇ ಬುಧವಾರ ಸಂಜೆ ಗಂಟೆ 5-00ಕ್ಕೆ ಭೂವೈಕುಂಠ ಕ್ಷೇತ್ರ ತಿರುಮಲದಲ್ಲಿ ನಡೆಯುವ ಆಗಮ ಪದ್ಧತಿಯಂತೆ ಶ್ರೀನಿವಾಸ ಕಲ್ಯಾಣೋತ್ಸವ ಶ್ರೀ ಎಸ್. ವೆಂಕಟೇಶ್ ಮೂರ್ತಿ ಸಂಸ್ಥಾಪಕರು ಶ್ರೀವಾರಿ ಫೌಂಡೇಶನ್ ಬೆಂಗಳೂರು ಇವರ ನೇತ್ರತ್ವದಲ್ಲಿ ನಡೆಯಲಿರುವುದು.ಈ  ಕಾರ್ಯಕ್ರಮಕ್ಕೆ  ತಾವೆಲ್ಲರು ಕುಟುಂಬ ಸಮೇತರಾಗಿ ಆಗಮಿಸಿ, ಶ್ರೀ ದೇವರ ಪ್ರಸಾದ ಸ್ವೀಕರಿಸಿ, ಶ್ರೀ  ಶ್ರೀನಿವಾಸ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುತ್ತೆವೆ.

ಶತಚಂಡಿಕಾ ಯಾಗ

ದಿನಾಂಕ 24-12-2021ನೇ ಶುಕ್ರವಾರ ದಿಂದ ದಿನಾಂಕ 28-12-2021ನೇ ಮಂಗಳವಾರ ತನಕ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಶತಚಂಡಿಕಾ ಯಾಗವನ್ನು ನೆರವೇರಿಸುವುದೆಂದು ತೀರ್ಮಾನಿಸಲಾಗಿದೆ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತಾದಿಗಳಾದ ತಾವೆಲ್ಲರು ಭಾಗವಹಿಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ಹಾಗೂ ಉಭಯ ಜಗದ್ಗುರುಗಳವರ ಪಾತ್ರರಾಗಬೇಕಾಗಿ ವಿನಂತಿಸುತ್ತೆವೆ